‘ಇದು ವೀರಶೈವ ಸಮುದಾಯದ ಸಂಘ. ರಾಜ್ಯದಲ್ಲಿ ಈಗ ವೀರಶೈವ ಬೇರೆ. ಲಿಂಗಾಯತ ಬೇರೆ ಎಂಬ ಪ್ರತಿಪಾದನೆ ನಡೆದಿದೆ. ಆದರೆ ಅವೆರಡೂ ಒಂದೇ. ತಾವು ವೀರಶೈವರು ಅಥವಾ ವೀರಶೈವ ಲಿಂಗಾಯತರು ಎಂದು ಹೇಳಿಕೊಳ್ಳುವವರಿಗೆ ಸ್ಪರ್ಧಿಸಲು ಅವಕಾಶ ಕೊಡಬಹುದು. ಆದರೆ, ಲಿಂಗಾಯತರು ಎಂದಷ್ಟೇ ಹೇಳುವವರಿಗೆ ಸಂಘದಲ್ಲಿ ಸ್ಥಾನವಿಲ್ಲ. ಅಂಥಹವರಿಗೆ ಎಚ್ಚರಿಕೆಯ ಗಂಟೆ ಇದು’ ಎಂದು ಹೇಳಿದರು.