‘ಕಾನೂನು ಬಾಹಿರ ಕೃತ್ಯಗಳನ್ನು ಪ್ರಾರಂಭಿಸಿದವರೇ ಬಿಜೆಪಿಯವರು. ರಾಜಕೀಯ ದುರುದ್ದೇಶದಿಂದ ಹಿಂಬಾಲಕರು ನೀಡಿರುವ ತಪ್ಪು ಮಾಹಿತಿ ಅಧರಿಸಿ ಜಾವಡೇಕರ್ ಟೀಕೆ ಮಾಡಿರುವುದು ಸರಿ ಅಲ್ಲ. ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಜಿಲ್ಲೆಯ ಜನರಿಗೆ ಎಲ್ಲವೂ ತಿಳಿದಿದೆ. ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.