ಕಸಾಪ ತಾಲ್ಲೂಕಾಧ್ಯಕ್ಷ ಲಕ್ಷ್ಮಣ ಹಿರೇಮನಿ ಉಪ್ಪಾರ ಅಧ್ಯಕ್ಷತೆ ವಹಿಸಿಸಿದ್ದರು. ಜಿಲ್ಲಾ ಪ್ರತಿನಿಧಿ ಫಕೀರಪ್ಪ ವಾಲ್ಮೀಕಿ, ನೌಕರ ಸಂಘದ ಅಧ್ಯಕ್ಷ ವೈ.ಜಿ.ಪಾಟೀಲ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಮರ್ದಾನ್ಸಾಬ್ ಕೊತ್ವಾಲ್, ಕಾಲೇಜಿನ ಪ್ರಾಚಾರ್ಯ ಅಂದಪ್ಪ ಬಂಡಿಹಾಳ, ಶಾಲೆಯ ಮುಖ್ಯಶಿಕ್ಷಕ ಎಸ್.ಡಿ.ಅಪ್ಪಾಜಿ, ಸಂಗಣ್ಣ ಟೆಂಗಿನಕಾಯಿ, ಶರಣಬಸಪ್ಪ ದಾನಕೈ, ಶಿಕ್ಷಕ ಬಾಲದಂಡಪ್ಪ ತಳವಾರ ಇದ್ದರು.