ಸುರೇಶ್–ಜ್ಯೋತಿ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಕರಿಘಟ್ಟದಲ್ಲಿ ಆಲ, ಹೊಂಗೆ, ಅರಳಿ, ಮಾವು ಇತರ ಗಿಡಗಳನ್ನು ನೆಟ್ಟು ನೀರೆಯಿತು. ಮದುವೆಗೆ ಬಂದವರು ಕೂಡ ಒಂದೊಂದು ಗಿಡ ನೆಟ್ಟರು. ಈ ಸರಳ ಮದುವೆಗೆ ಪರಸರ ಪ್ರೇಮಿ ವೈ. ರಮೇಶ್, ಸಾಹಿತಿ ಸಾ.ವೆ.ರ ಸ್ವಾಮಿ, ಕ್ಷೇತ್ರದ ಜೆ.ಡಿ.ಎಸ್ ಮಾಜಿ ಅಧ್ಯಕ್ಷ ಎನ್.ವಿ.ಚಲುವರಾಜು, ಎನ್. ಶಿವಸ್ವಾಮಿ, ಮಹದೇವಸ್ವಾಮಿ ಹಾಗೂ ವಧು ಮತ್ತು ವರನ ಪೋಷಕರು ಸಾಕ್ಷಿಯಾದರು.