ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯ ದ್ವಾರಕನಾಥ ನಾಯ್ಡು, ಕಸಾಪ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಾಹಿನಿ ಸುರೇಶ್, ಗೌರವ ಕಾರ್ಯದರ್ಶಿಗಳಾದ ವಿ. ಶ್ರೀರಾಮಪ್ಪ, ಬಿ.ಮಂಜುನಾಥ, ನಗರ ಘಟಕದ ಅಧ್ಯಕ್ಷ ರಾಮಾಂಜಿ, ಕವಿಗಳಾದ ಮಂಜುನಾಥ ಗಣಪತಿ ಹೆಗಡೆ, ಫಯಾಜ್ ಅಹಮ್ಮದ್, ಎಲ್. ಕಮಲಾಕ್ಷಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ. ಆನಂದ್, ಜೈ ಕರ್ನಾಟಕ ಜಿಲ್ಲಾ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಮುಖ್ಯ ಶಿಕ್ಷಕರಾದ ಜಿ.ವಿ ಗಂಗರತ್ನಮ್ಮ, ತಹಸೀನ್ ತಾಜ್ ಉಪಸ್ಥಿತರಿದ್ದರು.