ಗ್ರಾಹಕರ ಸಮಸ್ಯೆಯನ್ನು ಅರಿತ ಬಿಜೆಪಿಯ ಕ್ಷೇತ್ರ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಯುವ ಮೋರ್ಛಾದ ಮಾಜಿ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಬಿಜೆಪಿ ಉಳ್ಳಾಲ ನಗರಾಧ್ಯಕ್ಷ ಭಗವಾನ್ ದಾಸ್ ಮತ್ತು ಬಿಜೆಪಿ ಜಿಲ್ಲಾ ಅಲ್ಪಸಂಖ್ಖಾತ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಮುನೀರ್ ಹಾಜಿ ಅವರು ಪಡಿತರ ಅಂಗಡಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಜನರಿಗೆ ಪಡಿತರ ಒದಗಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.