ಪುರಸಭೆಯ ಸಹಕಾರದಿಂದ ಪಟ್ಟಣದಲ್ಲಿ ಮುಖ್ಯರಸ್ತೆಗಳ ಡಾಂಬರೀಕರಣ, ಕುಡಿಯುವ ನೀರಿಗಾಗಿ ಕಾವೇರಿ ನೀರು ಯೋಜನೆಯನ್ನು ಕೆಲ ದಿನಗಳಲ್ಲಿ ಪಟ್ಟಣದ ಜನತೆಗೆ ಸಮರ್ಪಿಸುವುದಾಗಿ ತಿಳಿಸಿದರು. ಪುರಸಭಾ ಅಧ್ಯಕ್ಷ ಲಕ್ಷ್ಮೀಕಾಂತರಾಜು, ಉಪಾಧ್ಯಕ್ಷೆ ಹೇಮ ಲತಾ ಸುರೇಶ್, ಮುಖಂಡ ಎನ್.ಎಸ್. ಅಶ್ವಥ್ನಾರಾಯಣ, ಪಿ.ಶಂಕರ್ ಕುಮಾರ್, ಸದಸ್ಯರಾದ ಮಲ್ಲಿ ಕಾರ್ಜುನ್, ಪದ್ಮನಾಭ್, ವಿ.ಮೋಹನ್, ರೇಣುಕಾ ಮಲ್ಲಿಕಾರ್ಜುನ್, ಚಂದ್ರಿಕಾ ಹನುಮಂತರಾವ್, ರೇಣುಕಾ ಶೇಷಾದ್ರಪ್ಪ, ನರೇಂದ್ರಕುಮಾರ್, ಕುಮಾರ್ ಇದ್ದರು.