ರಕ್ಷಾ ಬಂಧನದ ದಿನವಾದ ಆಗಸ್ಟ್ 7ರಂದು ದಿವ್ಯಧಾಮ ಆಶ್ರಮಕ್ಕೆ ಬಾಬಾ ಭೇಟಿಗೆ ಹೋಗಿದ್ದ ವೇಳೆ ಬಾಬಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚತ್ತೀಸ್ಗಡ ಮೂಲದ ಯುವತಿಯೊಬ್ಬರು ಬಿಲ್ಸಾಪುರ ಪೊಲೀಸರಿಗೆ ದೂರು ನೀಡಿದ್ದರು. ಬಾಬಾ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದ ಬಿಲ್ಸಾಪುರ ಪೊಲೀಸರು ಮೂರು ದಿನಗಳ ಹಿಂದೆ ಅಲವರ್ಗೆ ಬಂದಿದ್ದರು.