ಕುಟುಂಬದೊಡನೆ ಶುಕ್ರವಾರ ತಡರಾತ್ರಿ ಕೆನಡಾ ತಲುಪಿದ ಜೋಶುವಾ, ‘ಪ್ರವಾಸಿಗರನ್ನು ಅಪಹರಿಸಲು ತಾಲಿಬಾನ್ ನಿಯಂತ್ರಿತ ಪ್ರದೇಶದಲ್ಲಿರುವ ಹಳ್ಳಿಯ ಜನ ಸಂಘಟನೆಗೆ ಸಹಾಯಮಾಡಿದ್ದರು. ಉಗ್ರರ ನಿಯಂತ್ರರಣದಲ್ಲಿರುವ ಆ ಪ್ರದೇಶದ ಜನರಿಗೆ ಮೂರ್ಖತನದ ಗ್ರಹಣ ಹಿಡಿದಿದೆ. ನಮ್ಮ ಶಿಶುವನ್ನು ಸಾಯಿಸಿದ್ದು ರಾಕ್ಷಸೀ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.