ಹೇಮಲತಾಗೆ ಪುನಾ ಅಧಿಕಾರ: ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸುದ್ದಿಗಾರರೊಂದಿಗೆ ನಗರಸಭೆ ಉಪಾಧ್ಯಕ್ಷ ಜಯಣ್ಣ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗೈರು ಹಾಜರಿ ಆಗಿದ್ದರಿಂದ ಅವಿಶ್ವಾಸ ಪ್ರಕ್ರಿಯೆ ಬಿದ್ದುಹೋಗಿದ್ದು, ಹೇಮಲತಾ ಅವರು ಪುನಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.