ರಾಜ್ಯದಾದ್ಯಂತ ದೀಪಾವಳಿ, ಹೊಸ ವರ್ಷ, ಚುನಾವಣೆ, ಕ್ರಿಕೆಟ್ ಪಂದ್ಯ ಮುಂತಾದ ಸಂದರ್ಭದಲ್ಲಿ ಬೃಹತ್ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದರಿಂದ ಸಮಾಜದಲ್ಲಿ ಪ್ರದೋಷಣೆ ಮತ್ತು ದುಷ್ಪರಿಣಾಮಗಳು ಉಂಟಾಗುತ್ತಿದೆ. ಆದ್ದರಿಂದ ಆಘಾತಕಾರಿ ಪಟಾಕಿಗಳ ನಿರ್ಮಾಣ ಮತ್ತು ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ವನೀತಾ, ಸುನೀತಾ, ಸಂಧ್ಯಾ ಕಾಮತ್, ವಿಶ್ವನಾಥ್, ಶಬರೀಶ್, ಸೆಲ್ವಿ ಇದ್ದರು.