ಸಚಿವರಿಂದ ನೇತ್ರದಾನ
ಹೈದರಾಬಾದ್, ಅ. 19– ಅವಶ್ಯವಿರುವವರಿಗೆ ಅಳವಡಿಸಲು ತಾವು ತಮ್ಮ ಕಣ್ಣುಗಳನ್ನು ದಾನಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಎಸ್. ಚಂದ್ರಶೇಖರ್, ಆಂಧ್ರ ಆರೋಗ್ಯ ಸಚಿವ ಶ್ರೀ ಪಿ.ವಿ. ನರಸಿಂಹರಾವ್, ಆಂಧ್ರದ ಆರೋಗ್ಯ ಇಲಾಖೆ ಡೈರೆಕ್ಟರ್ ಡಾ. ಐ. ಭೂಷಣರಾವ್ ಮತ್ತು ಇತರೆ ಕೆಲವರು ಸರಕಾರದ ಸರೋಜಿನಿ ದೇವಿ ಕಣ್ಣಾಸ್ಪತ್ರೆಗೆ ಇಂದು ತಿಳಿಸಿದರು.