ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ ಪಾಟೀಲ ಅವರ ಹೇಳಿಕೆಯನ್ನು ಹಿರಿಯ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರು ಖಂಡಿಸಿರುವುದು ಸರಿಯಲ್ಲ. ಚಂಪಾ ಅವರು ಸಭೆಯೊಂದರಲ್ಲಿ ಹೇಳಿರುವಂತೆ, ‘ದೇಶದಲ್ಲಿ ಇಂದು ನಡೆಯುತ್ತಿರುವ ಅನಾಹುತಗಳಿಗೆ ಬ್ರಾಹ್ಮಣ- ಬನಿಯಾ ವ್ಯವಸ್ಥೆಗಳೇ ಕಾರಣ’ ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹೀಗಾಗಿ ಅವರ ಹೇಳಿಕೆ ವಾಸ್ತವವೇ ಆಗಿದೆ.