ನಿರಂಜನ್ ಶೆಟ್ಟಿ, ಜಗದೀಶ್, ಶರಣ್, ಪೃಥ್ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ನಾಲ್ವರಿಗೂ ರಾಣಿಯಾಗಿ ಹೈದರಾಬಾದ್ನ ನಟಿ ಶಾಲಿನಿ ಕಾಣಿಸಿಕೊಂಡಿದ್ದಾರೆ. ಶಾಲಿನಿ ಅವರು ಮತ್ತೊಂದು ತಮಿಳು ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಅವರ ಕಾಲ್ಶೀಟ್ ಹೊಂದಾಣಿಕೆ ಆಗದೆ ಆರು ತಿಂಗಳು ಕಾಯಬೇಕಾಯ್ತಂತೆ. ಸಿನಿಮಾ ತಡವಾಗಲೂ ಇದೇ ಕಾರಣ ಎಂಬ ಸಂಗತಿಯನ್ನೂ ನಿರ್ದೇಶಕರು ಹೇಳಿಕೊಂಡರು.