ಮಾದಾರ ಮಹಾಸಭಾದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಭಟ್ರೇನಹಳ್ಳಿ ನಾರಾಯಣಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟಗಿರಿಕೋಟೆ ಚಿನ್ನಪ್ಪ, ಉಪಾಧ್ಯಕ್ಷ ವೆಂಕಟಪ್ಪ, ವಿಜಯಪುರ, ಎನ್. ನರಸಿಂಹಮೂರ್ತಿ, ಗಂಗಾಧರ್, ಮುನಿಕೃಷ್ಣಪ್ಪ, ರಾಮಕೃಷ್ಣ, ಶಂಕರಪ್ಪ, ಅಶ್ವಥ್, ಮದ್ದೂರಪ್ಪ, ನಾರಾಯಣಪ್ಪ, ನರಸಿಂಹ ಹಾಜರಿದ್ದರು.