ಪುರಸಭಾಧ್ಯಕ್ಷೆ ಹೊಂಬಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಎಸ್.ಮಹದೇವ್, ಸುಶೀಲಮ್ಮ ರಂಗಹನುಮಯ್ಯ, ತಿರುಮಲೆ ರಾಮಲಿಂಗ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ರಮೇಶ್, ಪುಟ್ಟಶಂಕರಪ್ಪ, ರವಿಕುಮಾರ್, ನರಸಿಂಹಮೂರ್ತಿ ಪದ್ಮನಾಭ್, ಗೋವಿಂದರಾಜು, ಎಸ್.ಡಿ ನರಸಿಂಹಮೂರ್ತಿ, ಕುಮಾರ್, ಅಶ್ವಥ್, ವೆಂಟಕೇಶ್, ರಂಗಣ್ಣ, ದೇವರಾಜು ಇದ್ದರು.