ತಾಲ್ಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಂಗೌಡ, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಪ್ರಕಾಶ್ ಬಾಬುರಾವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಂಕರ್, ವಕೀಲ ಎಸ್.ಟಿ.ಕೃಷ್ಣಪ್ರಸಾದ್, ರಾಜೇಅರಸ್, ಶಿವರಾಮ್, ಗ್ರಾಮಸ್ಥರಾದ ರವಿ, ಮಣಿ, ರಾಜು, ಮಾಗಳಿ ಸ್ವಾಮಿ, ಕುಂದನಹಳ್ಳಿ ನಾಗೇಶ್, ಸುನಿಲ್, ಅನೂಪ್, ಮೈಲಾರಿ, ಮಲ್ಲೇಶ್, ಮುತ್ತರಾಜ್, ಮಾಗಳಿ ರವಿ ಕುಟುಂಬಸ್ಥರು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.