ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್, ಮುಖಂಡರಾದ ಅದ್ದಿಗೇರಿ ರಮಣ ಸ್ವಾಮಿ, ಪಿ.ಗಾದೆಪ್ಪ, ಮೇಕಲ ಈಶ್ವರರೆಡ್ಡಿ, ವಿರೂಪಾಕ್ಷಯ್ಯ ಸ್ವಾಮಿ, ಸಿಂಗಾಪೂರ್ ನಾಗರಾಜ್, ಕೃಷ್ಣ, ಬಿ.ಎಂ.ಪಾಟೀಲ್, ಬಸವರಾಜ್, ಜೆ.ವಿ.ಮಂಜುನಾಥ, ರವಿಕುಮಾರ್, ಜಯರಾಮ್, ಸಿದ್ದ, ಗಾದಿಲಿಂಗ, ಮೆಹ ಬೂಬ್, ಸಂತೋಷ್ ಉಪಸ್ಥಿತರಿದ್ದರು.