ಶಾಸಕ ಮನೋಹರ ತಹಸೀಲ್ದಾರ್, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹ್ಮದ್, ಶಾಸಕ ಶಿವರಾಮ ಹೆಬ್ಬಾರ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಬಿ.ಸಿ.ಪಾಟೀಲ, ಅಜ್ಜಂಪೀರ್ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಎಸ್.ಪಾಟೀಲ, ಶಿವಯೋಗಿ ಹಿರೇಮಠ, ಪ್ರಮುಖರಾದ ಜಯಸಿಂಹ, ಬಿ.ಶಿವಪ್ಪ, ಪ್ರಕಾಶಗೌಡ ಪಾಟೀಲ, ಯಾಸೀರಖಾನ್ ಪಠಾಣ, ರುದ್ರೇಶ ಕಮ್ಮಾರ, ಎ.ಎಂ.ಪಠಾಣ, ರಾಘವೇಂದ್ರ ತಹಸೀಲ್ದಾರ್ ಇದ್ದರು.