‘ಇಂದಿನ ಆಧುನಿಕ ಯುಗದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಇದೆ. ಹೀಗಾಗಿ ಪ್ರತಿಯೊಬ್ಬರು ಭಗವದ್ಗೀತೆಯನ್ನು ಓದಬೇಕು’ ಎಂದು ಸಲಹೆ ಮಾಡಿದರು. ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ರಾಜಕುಮಾರ ಅಗರವಾಲ, ಪ್ರಮುಖರಾದ ವಿರೂಪಾಕ್ಷ ಗಾದಗಿ, ಉಪೇಂದ್ರ ದೇಶಪಾಂಡೆ, ನಂದಕಿಶೋರ ವರ್ಮಾ, ಓಂಪ್ರಕಾಶ ದಡ್ಡೆ, ಬಾಲಾಜಿ ಚೌಹಾಣ್ ಉಪಸ್ಥಿತರಿದ್ದರು.