ತಹಶೀಲ್ದಾರ್ ಧರ್ಮೋಜಿರಾವ್, ಪುರಸಭೆಯ ಉಪಾಧ್ಯಕ್ಷ ಅಶೋಕ್ ಕುಮಾರ್, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಪಾಂಡುರಂಗಪ್ಪ, ಕನಕ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಟಿ.ಎಂ.ಲೋಹಿತ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ನರೇಂದ್ರ, ಪುರಸಭೆ ಮಾಜಿ ಅಧ್ಯಕ್ಷರಾದ ಧರ್ಮರಾಜ್, ಪ್ರಕಾಶ್ವರ್ಮ, ಸದಸ್ಯೆ ಸುನೀತಾ ಇದ್ದರು.
ಸಭೆಯ ನಂತರ ಪಟ್ಟಣದ ಬೀದಿಗಳಲ್ಲಿ ಸ್ತಬ್ಧಚಿತ್ರಗಳನ್ನು ಹಾಗೂ ವೇಷಭೂಷಣ ತೊಟ್ಟ ಕಲಾವಿದರೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಸಂದರ್ಭದಲ್ಲಿ ಕೆಲ ತಾಸು ಮಳೆ ಸುರಿದರೂ ಲೆಕ್ಕಸದೇ ಯುವಕರು ಮೆರವಣಿಗೆಯಲ್ಲಿ ಸಾಗಿದರು.