ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಮೃತ್ಯುಂಜಯ ಶ್ರೀ ಕ್ಷಮೆ ಕೇಳಲಿ: ಪಂಚಮ ಸಿದ್ದಲಿಂಗ ಸ್ವಾಮೀಜಿ

Last Updated 7 ನವೆಂಬರ್ 2017, 9:54 IST
ಅಕ್ಷರ ಗಾತ್ರ

ಯಾದಗಿರಿ: ‘ವೀರಶೈವರ ಹುಟ್ಟಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಬಸವಮೃತ್ಯುಂಜಯ ಸ್ವಾಮೀಜಿ ತಕ್ಷಣ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಕೋಡಾಲದ ಗಡ್ಡೆಬಸವೇಶ್ವರ ಸಂಸ್ಥಾನ ಮಠದ ಪಂಚಮ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

‘ಧರ್ಮ ರಕ್ಷಿಸುವ ವ್ಯಕ್ತಿಗಳಿಂದ ಜನರು ತತ್ವೋಪದೇಶ ಬಯಸುತ್ತಾರೆ. ಧರ್ಮ ರಕ್ಷಿಸುವವರು ಇಷ್ಟೊಂದು ನೀಚಸ್ಥಿತಿಗೆ ಇಳಿಯಬಾರದು. ಬಸವಮೃತ್ಯುಂಜಯ ಶ್ರೀಗೆ ಕೂಡಲೇ ಬುದ್ಧಿ ಹೇಳುವವರು ಬೇಕಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT