ಕಾಂಗ್ರೆಸ್ ಮುಖಂಡರಾದ ಜಿ.ಆರ್.ವಿಜಯಕುಮಾರ, ರಾಜು ಚಿಕ್ಕೆಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಹರಸೂರ, ಇಬ್ರಾಹಿಂ ಸಾಬ ಅತ್ತಾರ, ಎಪಿಎಂಸಿ ನಿರ್ದೇಶಕ ಬಾಬುರಾವ ಮರಮಂಚಿ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಸತ್ತಾರ, ಸುಭಾಷ ಸುಗೂರ, ಮಲ್ಲಪ್ಪ ಗೊಬ್ಬರವಾಡಿ, ಬಸವರಾಜ ಮಠಪತಿ, ಅಮರ ಚಿಕ್ಕೆಗೌಡ, ಸಂತೋಷ ಕಲ್ಯಾಣ, ಮಕದುಮ್ ಖಾಜಿ, ಮಲ್ಲು ಹಳ್ಳಾ, ಜಮೀರ ಅಹಮ್ಮದ್, ರಾಜು ಗೌರೆ ಇದ್ದರು.