ನ್ಯಾಯಾಧೀಶರಾದ ದಯಾನಂದ, ರೂಪಾ, ಎಚ್.ಆರ್.ರವಿ ಕುಮಾರ್, ಲೋಕೇಶ್, ನಾಗೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಕಾವಲಿ, ಶಿಕ್ಷಣಾಧಿಕಾರಿ ತಿಮ್ಮರಾಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಂಠ, ಸಬ್ ಇನ್ಸ್ಪೆಕ್ಟರ್ ಹರೀಶ್, ವಕೀಲರ ಸಂಘದ ಎಸ್.ಎನ್.ರಾಜಗೋಪಾಲಗೌಡ ಮತ್ತು ಜ್ಯೋತಿಬಸು ಹಾಜರಿದ್ದರು.