ಸಭೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮರಾಜು, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜು, ಸ್ವರಾಜ್ ಇಂಡಿಯಾದ ಎಚ್.ಎನ್.ವಿಜಯಕುಮಾರ್, ಆಟೊ ಮಾಲೀಕರ ಸಂಘದ ಅಧ್ಯಕ್ಷ ಹಿರೇಮರಳಿ ಯೋಗೇಶ್, ಮುಸ್ಲಿಂ ಮುಖಂಡರಾದ ಇಲಿಯಾಸ್ ಜಾನ್, ಸಮಿಯುಲ್ಲಾ, ನಜೀರ್ ಅಹಮದ್, ಮುಜಾಹಿದ್ ಹಾಜಿ ಹಾಗೂ ದಸಂಸ ಮುಖಂಡರು ಇದ್ದರು.