ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮುಖಂಡರಾದ ಮಹಾಂತೇಶ ಪಾಟೀಲ ಅತ್ತನೂರು, ಕರೆಮ್ಮ ಗೋಪಾಲಕೃಷ್ಣ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ತಾಲ್ಲೂಕು ಘಟಕದ ಅಧ್ಯಕ್ಷ ದಾನಪ್ಪ ಆಲ್ಕೋಡ್, ಮುಖಂಡರಾದ ಶರಣಪ್ಪ ಬಳೆ, ರಾಘವೇಂದ್ರ ಕೋಲ್ಕಾರ್, ಮುದುಕಪ್ಪ ನಾಯಕ, ಬಾಪುಗೌಡ ಪಾಟೀಲ, ಶರಣಮ್ಮ ಬಳೆ, ಮುತ್ತಮ್ಮ ಬಸನಗೌಡ, ಫಿರೋಜ್ ಖಾನ್, ಶಾಲಂ ಉದ್ಧಾರ್ ಇದ್ದರು.