ಸಮಾಜ ಸುಧಾರಣೆಗಾಗಿ ದುಡಿದ ಸಂತ ಕಬೀರರು, ಅಬ್ದುಲ್ ಕಲಾಂ ಅಜಾದ್, ಬಿಸ್ಮಿಲ್ ಖಾನ್, ಅಬ್ದುಲ್ ಗಫಾರ್ ಖಾನ್, ಅಬ್ದುಲ್ ಕಲಾಂ, ಕರೀಂ ಖಾನ್, ಅಸ್ಪಾಖ್ ಉಲ್ಲಾಖಾನ್ ಅವರಂತಹ ಶ್ರೇಷ್ಠರ ಜನ್ಮ ದಿನಾಚರಣೆ ಆಚರಿಸುವುದು ಮುಖ್ಯವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದಯಾನಂದ ಆಚಾರ್, ಮಹೀಪಾಲ್, ರವಿಗುಡಿಗಾರ್, ಪ್ರಸನ್ನ,ರಜನಿ ನಾಯಕ್, ಶಶಿಕುಮಾರ್, ಚಂದು, ಶ್ರೀಧರ್ ಕಾರ್ತಿಕ್, ಶರತ್, ಚಂದು,ದೀಪು ಹಾಜರಿದ್ದರು.