ಕುಣಿಗಲ್: ‘ಖಾಸಗಿ ಪ್ರತಿ ರಕ್ಷಣಾ ಹಕ್ಕು ಚಲಾವಣೆಯ ಉದ್ದೇಶದಿಂದ ದೇಶದ ನಾಗರಿಕರು ತಮ್ಮ ಪ್ರಾಣ ಮತ್ತು ಆಸ್ತಿ ರಕ್ಷಣೆಗೆ ಬಂದೂಕು ಉಪಯೋಗಿಸಬಹುದು’ ಎಂದು ನ್ಯಾಧೀಶರಾದ ಶ್ರೀ ಕೃಷ್ಣ ತಿಳಿಸಿದರು. ಕುಣಿಗಲ್ ಪೊಲೀಸ್ ವೃತ್ತದ ವತಿಯಿಂದ ಹಮ್ಮಿಕೊಳ್ಳಲಾದ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.