ವಿಜಯಪುರ: ‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃಂತ್ಯುಜಯ ಸ್ವಾಮೀಜಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯಬೇಕು. ಇಲ್ಲವೇ ಪೀಠ ತ್ಯಜಿಸಬೇಕು’ ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಭೀಮನಗೌಡ ಬಿರಾದಾರ (ನಾಗರಾಳ ಹುಲಿ) ಆಗ್ರಹಿಸಿದರು.
‘ಸ್ವಾಮೀಜಿ ಹೋರಾಟದಿಂದ ವಿಮುಖರಾಗಬೇಕು.