ಬಸ್ ನಿಲ್ದಾಣಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಶಿಡ್ಲಘಟ್ಟದಿಂದ ಬರುವ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದರು. ಪ್ರಯಾಣಿಕರು ನಿಲ್ದಾಣದಲ್ಲಿ ಬಸ್ಸುಗಳು ತಿರುವು ಪಡೆದುಕೊಳ್ಳುವ ಮೈದಾನದಲ್ಲೇ ನಿಂತುಕೊಳ್ಳುತ್ತಿದ್ದ ಕಾರಣ ಅವು ಡಿಕ್ಕಿ ಹೊಡೆದು ಅಮಾಯಕರು ಸಾವನ್ನಪ್ಪಿದ್ದರು. ಜನರಿಗೆ ಸಂಚಾರಕ್ಕೆ ತೊಂದರೆಯಾಗಿತ್ತು.