ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಜಬೀನೂರ್, ನಗರಸಭೆ ಸದ್ಯಸರಾದ ಎಂ. ಮಹೇಶ್, ಸಿ.ಎಸ್. ಸೈಯದ್ ಆರೀಫ್, ಮುಖಂಡರಾದ ಶೋಹೇಬ್, ಅಜೀಂ ಇತರರು ಪಾಲ್ಗೊಂಡಿದ್ದರು.