ಈ ವರದಿಯನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ರವಾನಿಸಲು ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಸವನಪುರ ರಾಜಶೇಖರ್, ಸಂಘಟನಾ ಕಾರ್ಯದರ್ಶಿ ರಾಜು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಶಿವು, ರಾಚಪ್ಪ, ಸುಬ್ಬಣ್ಣ, ಕೆಸ್ತೂರು ಮರಪ್ಪ, ಕುಮಾರ, ನಾಗರಾಜು, ನವೀನ, ಪ್ರಸನ್ನ ಚಕ್ರವರ್ತಿ, ಪ್ರಸಾದ್, ಶಂಕರ್, ಶಾಂತರಾಜು, ರಾಜೇಶ್, ಬಾಲು, ಶಿವರಾಜ್, ಲೋಕೇಶ್ ಹಾಜರಿದ್ದರು.