ಗ್ರಾಮ ಪಂಚಾಯ್ತಿ ಸದಸ್ಯೆ ಶಾಂತಲಾ ನಾಯ್ಕ, ಸ್ವಸಹಾಯ ಸಂಘದ ಪದ್ಮಾವತಿ ನಾಯ್ಕ, ಗ್ರಾಮಸ್ಥರ ಪರವಾಗಿ ಮಹಾಬಲೇಶ್ವರ ನಾಯ್ಕ ಮಾತನಾಡಿದರು. ಸಮೃದ್ಧಿ ಗೊಂಚಲು ಸಂಘದ ಅಧ್ಯಕ್ಷೆ ಪೂರ್ಣಿಮಾ ನಾಯ್ಕ ಮನವಿ ವಾಚಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ನಾಯ್ಕ, ಸದಸ್ಯರಾದ ಶಿವಕುಮಾರ ಗೌಡ, ಈರಪ್ಪ ನಾಯ್ಕ, ಹನುಮಂತ ನಾಯ್ಕ, ಪದ್ಮಪ್ರಿಯಾ ನಾಯ್ಕ, ಪಾರ್ವತಿ ಚೆನ್ನಯ್ಯ ಇದ್ದರು.