ಪ್ರಮುಖರಾದ ಎಸ್.ಬಿ.ರಡ್ಡಿ ವಕೀಲರು, ಸಿದ್ದಪ್ಪ ಜಕ್ಕಲಿ, ಪಂಪಣ್ಣ ಕಿನ್ನಾಳ, ರುದ್ರಮ್ಮ ಹಾಸಿನಾಳ, ದೊಡ್ಡಬಸಪ್ಪ ಭತ್ತದ ಮಾತನಾಡಿದರು. ಮಲಕೇಶಿ ಕೋಟಿ, ರವಿಶಂಕರ ಪಾಟೀಲ, ಶರಣಪ್ಪ ಭಾವಿಕಟ್ಟಿ, ಬಸವರಾಜ ಕೋರಿ, ಶಿವಯ್ಯ ದೇವಲಾಪುರ, ಮಲ್ಲಿಕಾರ್ಜುನ ಹಡಪದ, ವೀರೇಶ ಹಾದಿಮನಿ, ಪರಪ್ಪ ಚನ್ನಂಗಿ, ಕಂಠೆಪ್ಪ ಮ್ಯಾಗಡೆ, ಹನುಮೇಶ ವಾಲೇಕಾರ ಇದ್ದರು.