ಹತ್ತಿ ವ್ಯಾಪಾರಿ ಲಕ್ಣ್ಮೀರೆಡ್ಡಿ ಮಾತನಾಡಿ, ‘ನೋಟು ರದ್ದತಿ, ಜಿಎಸ್ಟಿ ಜಾರಿ ಮಾಡಿದಾಗ ಕೈಗಾರಿಕೆಗಳು ಬಹಳ ತೊಂದರೆ ಅನುಭವಿಸಿವೆ. ಈ ವರ್ಷ ಹತ್ತಿ ಚೆನ್ನಾಗಿ ಬಂದಿದೆ. ಆದರೆ ವಿದ್ಯುತ್ ಸಮಸ್ಯೆಯಿಂದ ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿವೆ’ ಎಂದು ತಿಳಿಸಿದರು. ಉದ್ಯಮಿಗಳಾದ ವಿ.ಮನೋಹರ, ಶ್ರೀನಿವಾಸ ಚೂಡಿ, ರವಿ ನಾಗನಗೌಡ ಇದ್ದರು.