ಕತ್ತಲಗೆರೆಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸಿ.ಮಲ್ಲೇಶಪ್ಪ, ಎಸ್.ಬಿ.ರಾಜಶೇಖರಪ್ಪ, ಕೆ.ಬಸವರಾಜಪ್ಪ ಮಾತನಾಡಿದರು. ಕಾರಿಗನೂರು, ಕತ್ತಲಗೆರೆ, ಅರೆಹಳ್ಳಿ ಮತ್ತು ತ್ಯಾವಣಿಗೆಯ ನೂರಾರು ರೈತರು ಭಾಗವಹಿಸಿದ್ದರು. ತ್ಯಾವಣಿಗೆ ರೈತ ಸಂಪರ್ಕ ಕೇಂಣದ್ರ ಕೃಷಿ ಅಧಿಕಾರಿ ಶ್ರೀನಿವಾಸುಲು ಸ್ವಾಗತಿಸಿದರು. ಬಸವೇಶ್ ಪಾಟೀಲ್ವಂದಿಸಿದರು.