ಪ್ರಾಂಶುಪಾಲರಾದ ರಾಘವೇಂದ್ರ ಎಸ್. ಜಿ. ರಾಮಪ್ಪ . ಉಪನ್ಯಾಸಕ ಬಿ. ಎಂ. ಲಾಯನ್, ವಿದ್ಯಾರ್ಥಿ ಗವಿಸಿದ್ದ ಗದ್ದಿ ಮಾತನಾಡಿದರು. ಅಗ್ನಿಶಾಮಕರಾದ ಸಂಗಮೇಶ ಕಳ್ಳಿಗುಡ್ಡ, ಮಲ್ಲಪ್ಪ, ವೀರೇಶ, ಸಿಬ್ಬಂದಿ ವೆಂಕಟೇಶ ಉಪನ್ಯಾಸಕರಾದ ವಿಜಯ ಮಹಾಂತೇಶ, ಬೆಟ್ಟಪ್ಪ ಇತರರು ಇದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ಅಣುಕು ಪ್ರದರ್ಶನ ನಡೆಯಿತು.