‘ಸರ್ಕಸ್ ನಡೆಯುವ ಸ್ಥಳದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಈ ನಾಯಿಗಳನ್ನು ತಿನ್ನಲು ಚಿರತೆ ಬಂದಿರಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬೋನು ಇಟ್ಟಿದ್ದೇವೆ. ಅಲ್ಲದೆ, ರಾತ್ರಿ ಗಸ್ತು ಹೆಚ್ಚಿಸಿದ್ದು 25 ಸಿಬ್ಬಂದಿ ನಿಯೋಜಿಸಿದ್ದೇವೆ. ಬೆಳಿಗ್ಗೆ ಮತ್ತೊಮ್ಮೆ ಗಸ್ತು ತಿರುಗಲಿದ್ದಾರೆ. ಆ ಬಳಿಕವಷ್ಟೇ ಮೃಗಾಲಯದೊಳಗೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.