ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಎಪಿಪಿ ಹುಸೇನ್ಸಾಬ್ ಮುಲ್ಲಾ, ಸಹಾಯಕ ಸಿಡಿಪಿಒ ಎಸ್.ಎಸ್. ತೇರದಾಳ, ವಕೀಲರಾದ ಆರ್.ಜೆ. ಶಹಾ, ಎಸ್.ಕೆ. ಹಾಲಳ್ಳಿ, ವಿಜಯ ಬಾಂಗಿ, ಎಂ.ಎಸ್. ರಾವಳೋಜಿ, ಯಶೋಧಾ ದಾಸರ ವೇದಿಕೆಯಲ್ಲಿದ್ದರು. ಮೇಲ್ವಿಚಾರಕಿ ರಾಜಶ್ರೀ ತಿಮ್ಮಾಪುರ ನಿರೂಪಿಸಿದರು.