ಕೃಷಿ ತಾಂತ್ರಿಕ ಅಧಿಕಾರಿ ಸತೀಶಕುಮಾರ ಮುದ್ದಾ, ರಾಜಕುಮಾರ ಹುಚ್ಚೆ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ರಘುನಾಥ, ಪ್ರಮುಖರಾದ ಶೇಷರಾವ ಕಣಜಿ, ಮಾಣಿಕಪ್ಪ ರುಮ್ಮಾ, ಮಾಣಿಕಪ್ಪ ಪಾವನಶೆಟ್ಟಿ, ಧರ್ಮಣ್ಣ ಪಾಟೀಲ, ವೈಜಿನಾಥ ತಾಂಬೂಲೆ, ರಾಮಶೆಟ್ಟಿ ನಾಗೂರೆ ಇದ್ದರು. ನಾಗಶೆಟ್ಟಿ ಮುಗನೂರ ಸ್ವಾಗತಿಸಿದರು. ರಾಜಕುಮಾರ ಸ್ವಾಮಿ ನಿರೂಪಿಸಿದರು. ಎಸ್.ಜಿ.ಪಾಟೀಲ ವಂದಿಸಿದರು.