ಆದರೆ, ಗುಪ್ತಚರ ಇಲಾಖೆ ಜಿಲ್ಲಾಡಳಿತಕ್ಕೆ ಏನು ಮಾಹಿತಿ ಕೊಟ್ಟಿತ್ತೋ ಗೊತ್ತಿಲ್ಲ. ಅಧಿಕಾರಿಗಳು ಆ ಪ್ರಕಾರ ಶಾಂತಿ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ವಿರೋಧಿಸುವವರು ವಿರೋಧಿಸಲಿ ಎಂದು ಸುಮ್ಮಿನಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ನಿಷೇಧಾಜ್ಞೆ ಹೇರುವ ಮೂಲಕ ವಿರೋಧಿಗಳಿಗೆ ಪ್ರಚಾರ ಕೊಟ್ಟಂತಾಯಿತು’ ಎಂದು ಅಭಿಪ್ರಾಯಪಟ್ಟರು.