ಇಂಥ ಸೂಕ್ಷ್ಮ ವಿಚಾರದಲ್ಲೂ ರಾಜಕೀಯ ಮಾಡಬಾರದು. ಪರಿಸ್ಥಿತಿಯನ್ನು ಅರಿತು ಜಯಂತಿ ಆಚರಣೆ ಕೈಬಿಡುವ ಮೂಲಕ ಜನರ ನೆಮ್ಮದಿಗೆ ಕಾರಣವಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಸಂಜಯ ಕಪಟ್ಕರ, ಶಂಕರ ಶೇಳ್ಕೆ, ಶರಣು ಅಂಗಡಿ, ಸದಾಶಿವ ಭಜಂತ್ರಿ, ದೇವರಾಜ ಶಹಾಪೂರ, ಸುನೀಲ ಮೋರೆ, ಈರಣ್ಣ ಹಪ್ಪಳಿ, ಶಿವಾನಂದ ಗುಂಡಗೋವಿ, ಶ್ರೀನಿವಾಸ ಕೋಟ್ಯಾನ್ ಇದ್ದರು.