ತಾ.ಪಂ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಪುರಸಭೆ ಅಧ್ಯಕ್ಷ ಕೆ.ಜೆ.ಸುರೇಶ್, ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಎನ್. ನವೀನ್, ಉಪಾಧ್ಯಕ್ಷೆ ಕಲ್ಪನಾ ಸುರೇಶ್, ತಹಶೀಲ್ದಾರ್ ಸೋಮ ಶೇಖರ್, ಜಿ.ಪಂ ಸದಸ್ಯೆ ಮಂಜುಳಾ ಶಂಕರ್, ಪುರಸಭಾ ಸದಸ್ಯರಾದ ಸಿ.ಎಸ್.ಪ್ರಕಾಶ್, ಅನ್ಸರ್ಪಾಷ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್. ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಕೃಷ್ಣೇಗೌಡ, ಮುಖಂಡರಾದ ಡಾ.ಹನೀಫ್, ಅಬ್ದುಲ್ ಆದಿ, ಅಬ್ದುಲ್ಅಜೀಂ, ಆರಿಫ್ ಉಲ್ಲಾ ಖಾನ್ ಇದ್ದರು.