ಆದರೆ, ಕಾಮಗಾರಿ ಕಳಪೆಯಾಗಿಲ್ಲ. ಈ ಬಗ್ಗೆ ಗುತ್ತಿಗೆದಾರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಪುನಃ ಪ್ರಾರಂಭಿಸಲಿದ್ದಾರೆ’ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ರೂಪಾ ಶಿವಲಿಂಗಪ್ಪನವರ, ಹಾಲೇಶ ಗೋವಿಂದರಡ್ಡೇರ, ಸುಭಾಸಗೌಡ ಕರೇಗೌಡ್ರ, ರುದ್ರಗೌಡ ರಾಮಲಿಂಗಣ್ಣನವರ, ನಿಂಗಪ್ಪ ಬಿದರಿ ಹಾಗೂ ಮಲ್ಲಪ್ಪ ದೇಶಗತ್ತಿ ಇದ್ದರು.