ಕಾರ್ಯಕ್ರಮದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಡಿ.ಸಿ.ಮಂಜುನಾಥ್, ಕಾರ್ಯದರ್ಶಿ ಕೆ.ಮಹದೇವ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಸೇಖರ್, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್, ಚಲುವರಾಜ್, ರಾಚಯ್ಯ, ಸುನಾಮಿ ಮಂಜು, ಸೋಮಣ್ಣ, ಮಾಜಿ ಸದಸ್ಯ ಸುರೇಶ್, ಮುಖಂಡರಾದ ಕಾಳಯ್ಯ, ಬಿ.ಎಚ್.ಕುಮಾರ್, ರಾಮನಾಥ್, ಎಚ್.ಎಂ.ಮಂಜು, ವಕೀಲ ಗೋವಿಂದರಾಜ್ ಇದ್ದರು.