ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜು, ವೈ.ಡಿ.ಶಿವಕುಮಾರ್, ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾತೇಗೌಡ, ನನ್ನವ್ವ ಕಲಾ ತಂಡದ ವೈ.ಜಿ.ಮಹದೇವ್, ಜಿ.ಬೊಮ್ಮನಹಳ್ಳಿ ವಿಜಯ್ಕುಮಾರ್, ಎಸ್.ಹೇಮಂತ್ ಕುಮಾರ್, ವೈ.ಎಲ್.ಮುದ್ದೇಗೌಡ, ವೈ.ಕೆ.ಬೋರೇಗೌಡ, ವೈ.ಸಿ.ದೇವನಾಥ್, ಪರಿಷತ್ ಸದಸ್ಯರು ಇದ್ದರು.