ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪಾಠೋಪಕರಣಗಳನ್ನು ಗಣ್ಯರು ವಿತರಿಸಿದರು. ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಸಂಘದ ಅಭಿವೃದ್ಧಿಗೆ ಧನ ಸಹಾಯ ಮಾಡಿದವರನ್ನು ಸನ್ಮಾನಿಸಿದರು. ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿ ಶಂಕರ್, ಆರ್ಯವೈಶ್ಯ ಅಸೋಶಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಡಿ.ಎಲ್. ರಮೇಶ್ ಗೋಪಾಲ್, ಮುಖಂಡರಾದ ನಾಮ ನಾಗರಾಜ್, ಸೋಂತ ಗಿರಿಧರ್, ವಿಟ್ಟ ವೆಂಕಟೇಶ್, ಮುತ್ಯಾಲ ರಮೇಶ್ ಬಾಬು, ನಾಮ ರಮೇಶ್ ಮತ್ತು
ಕೆ.ಎನ್. ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.