ಬಸವಣ್ಣ ಲಿಂಗಾಯತ ಧರ್ಮವನ್ನು ಕನ್ನಡ ಭಾಷೆಯಲ್ಲಿ ತಂದರು. ಆದರೆ ಅದನ್ನು ಪ್ರಚುರಗೊಳಿಸುವಲ್ಲಿ ಮಠಾಧೀಶರ ಇಚ್ಛಾಶಕ್ತಿಯ ಕೊರತೆ ಇತ್ತು. ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದರೆ ತನು, ಮನ, ಭಾವ ತುಂಬಿಕೊಳ್ಳುವುದು ಎಂದರ್ಥ. ಬಸವಣ್ಣನಿಗೆ ಜಗದ್ಗುರು ಪಟ್ಟ ಬೇಕಾಗಿರಲಿಲ್ಲ. ಕೆಳಗೆ ಬಿದ್ದವರನ್ನು ಎತ್ತುವುದಕ್ಕಾಗಿ, ಅರಿವನ್ನು ತುಂಬುವುದಕ್ಕಾಗಿ ಹೊಸ ಧರ್ಮವನ್ನು ತಂದರು.