ಸ್ಥಳಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೇಶ ಅವರು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರಡ್ಡಿ ರಾಜಲಬಂಡ, ಶಿವಕುಮಾರ ಸ್ವಾಮಿ, ಅಮರೇಶಪ್ಪ ನೆಲಹಾಳ, ಪಂಪಾಪತಿ ಸ್ವಾಮಿ, ರಮೇಶ ಗೋರ್ಕಲ್, ಅಮರಪ್ಪ, ಕರಿಬಸ್ಸಯ್ಯಸ್ವಾಮಿ, ಆಂಜನೇಯ, ರಾಮಕೃಷ್ಣ, ಭೀಮಯ್ಯ ಪರಂಗಿ, ದೇವಪ್ಪ ಮರಕಂದಿನ್ನಿ ಪಾಲ್ಗೊಂಡಿದ್ದರು.