ಡಿ.ವೈ.ಎಸ್.ಪಿ. ಸದಾನಂದ ತಿಪ್ಪಣ್ಣನವರ್, ಸರ್ಕಲ್ ಇನ್ಸ್ಪೆಕ್ಟರ್ ಸಿದ್ರಾಮೇಶ್ ಮತ್ತು ಗಂಡಸಿ ಠಾಣೆಯ ಎ.ಎಸ್.ಐ ಲಕ್ಷ್ಮಣ್ ಸ್ಥಳಕ್ಕೆ ರಕ್ಷಣೆಗೆ ಧಾವಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ಒಟ್ಟುಗೂಡಿ ನಾಗರಾಜ್ ಅವರನ್ನು ರಕ್ಷಿಸಿದ್ದಾರೆ. ‘ಆಯತಪ್ಪಿ ಬಾವಿಗೆ ಬಿದ್ದೆ, ದೇವರಂತೆ ಬಂದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನನಗೆ ಮರುಜನ್ಮ ನೀಡಿದ್ದಾರೆ’ ಎಂದರು.